Home
  Breathe Free
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು
ನಿಯಂತ್ರಣ
FAQ &
SUPPORT
ರಿನಿಟಿಸ್
ಎಂದರೇನು
COPD

ಘಟನೆಗಳು ಮತ್ತು ಜಾಗೃತಿ

ಮಳೆಗಾಲದಲ್ಲಿ ಅಸ್ತಮಾದ ‘ಗಮನ’ - ಕೊಲ್ಕತ್ತಾ  
ಕೊಲ್ಕತ್ತಾದ 50 ಜನರ ಅಸ್ತಮಾ ರೋಗಿಗಳ ಗುಂಪೊಂದು ಮಳೆಗಾಲದಲ್ಲಿ ಅಸ್ತಮಾದ ಆಕ್ರಮಣದ ಅಪಾಯದ ಹೆಚ್ಚಿನ ಸಾಧ್ಯತೆಯ ಕಾರಣದಿಂದ ಮಳೆಗಾಲದಲ್ಲಿ ಇನ್‌ಹೇಲರ್‌ಗಳಿಗೆ ಒತ್ತು ನೀಡಬೇಕಾದ ಹೆಚ್ಚಿನ ಅಗತ್ಯತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಕಿರು-ಪಾದಯಾತ್ರೆಯಲ್ಲಿ ಭಾಗವಹಿಸಿದರು. ಭಾಗವಹಿಸಿದವರು “ಮಳೆಗಾಗಿ ಛತ್ರಿ...ಶ್ವಾಸಕೋಶಕ್ಕೆ ಇನ್‌ಹೇಲರ್...ನಿಮ್ಮನ್ನು ರಕ್ಷಿಸಿಕೊಳ್ಳಿ!” ಎಂಬ ಸಂದೇಹವನ್ನು ಪ್ರಸಾರ ಮಾಡಲು ಛತ್ರಿಗಳೊಂದಿಗೆ ನಡೆದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮತ್ತು ಮಳೆಗಾಲದ ಸಂದರ್ಭದಲ್ಲಿ ಅಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಾರ್ಗದರ್ಶನವನ್ನು ಒದಗಿಸಿದ ಅಪೋಲೋ ಗ್ಲೀನಿಯಾಗ್ಲೆಸ್ ಆಸ್ಪತ್ರೆಯ ಎದೆ ತಜ್ಞವೈದ್ಯರಾದ ಡಾ. ರಾಜಾ ಧಾರ್ ಅವರಿಗೆ ನಾವು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇವೆ.
 
 

  ಪಿಕ್ಚರ್ ಗ್ಯಾಲರಿ